ಕನಕದಾಸ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎಂ.ದೊಡ್ಡಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಚಾರ್ಯ ಹಿರೇಲಿಂಗಪ್ಪ, ಪ್ರಾಚಾರ್ಯ ಸಿದ್ದಪ್ಪ ಖೈರವಾಡಗಿ, ಉಪನ್ಯಾಸಕ ಚಂದ್ರಶೇಖರ, ಮಹಿಬೂಬ ಮಂತ್ರಿ ಇದ್ದರು. ಉಪನ್ಯಾಸಕ ರಾಮಣ್ಣ ಹಿರೇಬೇರಿಗಿ ಕೃತಿಕಾರ ನಾಗರಾಜ ವಲ್ಕಂದಿನ್ನಿ ಅವರ ಪರಿಚಯ ಮಾಡಿದರು. ದುರುಗೇಶ ಪ್ರಾರ್ಥಿಸಿದರು. ನಂದಿನಿ ಗೋಗಿ ಸ್ವಾಗತಿಸಿದರು. ಯರಿಯಪ್ಪ ನಿರೂಪಿಸಿದರು. ಚಂದ್ರಶೇಖರ ಸ್ವಾಗತಿಸಿ, ವಂದಿಸಿದರು.