ಫಲಾನುಭವಿಗಳಾದ ಕಂಠೆಮ್ಮ ಚೆನ್ನಳ್ಳಿ, ಶೇಷು ಲಕ್ಷ್ಮಿಕ್ಯಾಂಪ್, ಗಂಗಮ್ಮ ರೌಡಕುಂದಾ, ಹೊನ್ನಪ್ಪ, ವೀರೇಶ ಸಿಂಗಾಪುರ, ನಿರ್ಮಲಾ ಮಲ್ಕಾಪುರ, ಅಂಬಣ್ಣ ಗೊಬ್ಬರಕಲ್, ರಾಮಣ್ಣ ಹುಡಾ, ನಾಗಮ್ಮ ಮುಕ್ಕುಂದಾ, ಈರಮ್ಮ, ತಿಮ್ಮಾರೆಡ್ಡಿ, ರಮೇಶ, ಕಲ್ಪನಾ, ವಿರುಪಣ್ಣ ಸೇರಿದಂತೆ ಹಿಂದುಳಿದ ಗ್ರಾಮಗಳ ಮತ್ತಿತರ ಜನರಿಗೆ ಸೋಲಾರ ದೀಪ ಮತ್ತು ವಾಟರ್ ಹಿಟರ್ಗಳನ್ನು ವಿತರಿಸಲಾಯಿತು.