ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ವಾರದಲ್ಲಿ ಯಂತ್ರ ಹಾಗೂ ಶೆಟರ್ ದುರಸ್ತಿಗೊಳಿಸಿ ಪ್ರಾರಂಭ ಮಾಡುವಂತೆ ಪಿಡಿಒಗೆ ಸೂಚಿಸುವೆ
ಬಸವರಾಜ ಹಟ್ಟಿ ಇಒ ತಾಲ್ಲೂಕು ಪಂಚಾಯಿತಿ
ಸಂಸದರ ಆದರ್ಶ ಗ್ರಾಮ ಯೋಜನೆ ಇತರೆ ಗ್ರಾಮಗಳಿಗೆ ಆದರ್ಶವಾಗಬೇಕಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಾಲ್ಕು ವರ್ಷ ಕಳೆದರೂ ತಾಂಡಾದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ
ಯಲ್ಲಗೌಡ ಕೆ ಇರಬಗೇರಾ ತಾಲ್ಲೂಕು ಅಧ್ಯಕ್ಷ ಜಯ ಕರ್ನಾಟಕ ಸಂಘಟನೆ