ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಲಿಂಗಸುಗೂರು: ಮುಖ್ಯನಾಲೆ ಅಧುನೀಕರಣ ಕಾಮಗಾರಿ ಅಪೂರ್ಣ

ನಾರಾಯಣಪುರ ಬಲದಂಡೆ ನಾಲೆ ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ: ಆರೋಪ
ಬಿ.ಎ. ನಂದಿಕೋಲಮಠ
Published : 22 ಮೇ 2024, 6:23 IST
Last Updated : 22 ಮೇ 2024, 6:23 IST
ಫಾಲೋ ಮಾಡಿ
Comments
ನಾರಾಯಣಪುರ ಬಲದಂಡೆ ಮುಖ್ಯನಾಲೆ 12.800 ಕಿ.ಮೀನಲ್ಲಿ ನಿರ್ಮಿಸಿದ ಅಂಡರ್ ಟನಲ್ ದುರಸ್ತಿ ಮಾಡದ್ದರಿಂದ ಮುಖ್ಯಕಾಲುವೆ ಮಣ್ಣಿನ ಏರಿ ಕುಸಿದು ಗಿಡಮರ ಬೆಳೆದು ಅಪಾಯ ತಂದೊಡ್ಡಿರುವುದು
ನಾರಾಯಣಪುರ ಬಲದಂಡೆ ಮುಖ್ಯನಾಲೆ 12.800 ಕಿ.ಮೀನಲ್ಲಿ ನಿರ್ಮಿಸಿದ ಅಂಡರ್ ಟನಲ್ ದುರಸ್ತಿ ಮಾಡದ್ದರಿಂದ ಮುಖ್ಯಕಾಲುವೆ ಮಣ್ಣಿನ ಏರಿ ಕುಸಿದು ಗಿಡಮರ ಬೆಳೆದು ಅಪಾಯ ತಂದೊಡ್ಡಿರುವುದು
ನಾರಾಯಣಪುರ ಬಲದಂಡೆ ಮುಖ್ಯನಾಲೆ 18ನೇ ಕಿ.ಮೀನಲ್ಲಿ ನಿರ್ಮಿಸಿದ ಅಕ್ವಾಡೆಕ್ಟ್ ಪರಿವೀಕ್ಷಣಾ ರಸ್ತೆ ಹಾಳಾಗಿದ್ದು ಅಧುನೀಕರಣ ಕಾಮಗಾರಿ ಕಳಪೆಗೆ ಕೈಗನ್ನಡಿಯಾಗಿದೆ
ನಾರಾಯಣಪುರ ಬಲದಂಡೆ ಮುಖ್ಯನಾಲೆ 18ನೇ ಕಿ.ಮೀನಲ್ಲಿ ನಿರ್ಮಿಸಿದ ಅಕ್ವಾಡೆಕ್ಟ್ ಪರಿವೀಕ್ಷಣಾ ರಸ್ತೆ ಹಾಳಾಗಿದ್ದು ಅಧುನೀಕರಣ ಕಾಮಗಾರಿ ಕಳಪೆಗೆ ಕೈಗನ್ನಡಿಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT