ಬುಧವಾರ, 6 ಆಗಸ್ಟ್ 2025
×
ADVERTISEMENT
ADVERTISEMENT

ಮುಕ್ಕುಂದಾ: ಹೆಣ ಹೂಳಲು ಪರದಾಟ; ಈಜಿ, ನದಿ ದಾಟಿ ಸ್ಮಶಾನಕ್ಕೆ ತೆರಳಬೇಕಾದ ಸ್ಥಿತಿ

ರಾಯಚೂರು ಜಿಲ್ಲೆ ಗ್ರಾಮ * ಈಜಿ, ನದಿ ದಾಟಿ ಸ್ಮಶಾನಕ್ಕೆ ತೆರಳಬೇಕಾದ ಸ್ಥಿತಿ
Published : 6 ಆಗಸ್ಟ್ 2025, 6:50 IST
Last Updated : 6 ಆಗಸ್ಟ್ 2025, 6:50 IST
ಫಾಲೋ ಮಾಡಿ
Comments
ಸಿಂಧನೂರು ತಾಲ್ಲೂಕಿನ ಮುಕ್ಕುಂದಾ ಗ್ರಾಮದಲ್ಲಿ ಭಾನುವಾರ ಮೃತಪಟ್ಟಿದ್ದ ವೃದ್ಧೆಯ ಶವ ಸಂಸ್ಕಾರಕ್ಕಾಗಿ ತುಂಗಭದ್ರಾ ನದಿಯಲ್ಲಿ ಹರಿಗೋಲಿನಲ್ಲಿ ಸ್ಮಶಾನಕ್ಕೆ ತೆರಳುತ್ತಿರುವುದು
ಸಿಂಧನೂರು ತಾಲ್ಲೂಕಿನ ಮುಕ್ಕುಂದಾ ಗ್ರಾಮದಲ್ಲಿ ಭಾನುವಾರ ಮೃತಪಟ್ಟಿದ್ದ ವೃದ್ಧೆಯ ಶವ ಸಂಸ್ಕಾರಕ್ಕಾಗಿ ತುಂಗಭದ್ರಾ ನದಿಯಲ್ಲಿ ಹರಿಗೋಲಿನಲ್ಲಿ ಸ್ಮಶಾನಕ್ಕೆ ತೆರಳುತ್ತಿರುವುದು
ದಶಕಗಳಿಂದ ಶವ ಸಂಸ್ಕಾರಕ್ಕಾಗಿ ತೊಂದರೆ ಅನುಭವಿಸುತ್ತಿದ್ದೇವೆ. ಸರ್ಕಾರ ನಮ್ಮ ಗೋಳನ್ನು ಕೇಳುತ್ತಿಲ್ಲ. ಊರಿನ ಜನರ ಸಮಸ್ಯೆಯನ್ನು ಕೂಡಲೇ ಬಗೆಹರಿಸಲಿ
ಚಂದ್ರಶೇಖರ ರೆಡ್ಡಿ ಮುಕ್ಕುಂದಾ ಗ್ರಾಮದ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT