20 ಬೇಡಿಕೆಯನ್ನು ಒಳಗೊಂಡ ಮನವಿಪತ್ರವನ್ನು ತಹಶೀಲ್ದಾರ್ ಕೆ.ಶಿವಶರಣಪ್ಪ ಅವರಿಗೆ ಸಲ್ಲಿಸಲಾಯಿತು. ಜೆಡಿಎಸ್ ತಾಲ್ಲೂಕು ಘಟಕದ ದಾನಪ್ಪ ಆಲ್ಕೋಡ್, ಮುಖಂಡರಾದ ಕರೆಮ್ಮ ಗೋಪಾಲಕೃಷ್ಣ, ಮುಖಂಡರಾದ ಅಕ್ಬರ್ ನಾಗುಂಡಿ, ದಾನಪ್ಪ ಆಲ್ಕೋಡ್, ಕರೆಮ್ಮ ಗೋಪಾಲಕೃಷ್ಣಾ, ರಾಘವೇಂದ್ರ ಕೋಲ್ಕಾರ್, ಜಿ. ಬಸವರಾಜ ನಾಯಕ, ಹನುಮಂತರಾಯ ಚಿಂತಲಕುಂಟಿ, ಕಿರಿಲಿಂಗಪ್ಪ ಜಾಲಹಳ್ಳಿ, ಶಿವಣ್ಣ ಕಿಲ್ಲೆ, ಶಾಲಂ ಉದ್ಧಾರ್, ಫೀರೋಜ್ ಖಾನ್ ಇದ್ದರು.