ಪಿಎಸ್ಐ ಟಿ.ವೆಂಕಟೇಶ್ ಪ್ರಕರಣ ದಾಖಲಿಸಿಕೊಂಡು ಎಸ್ಪಿ ಅನೂಪ್.ಎ ಶೆಟ್ಟಿ, ಡಿವೈಎಸ್ಪಿ, ಓಂಪ್ರಕಾಶ್ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಸ್.ಮಂಜುನಾಥ ನೇತೃತ್ವದಲ್ಲಿ ಹೆಡ್ ಕಾನ್ ಸ್ಟೆಬಲ್ ಕಾಂತರಾಜು, ಕಾನ್ ಸ್ಟೆಬಲ್ಗಳಾದ ರಾಜಣ್ಣ, ಬೀರಪ್ಪ, ಮಂಜುನಾಥ್ ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.