ರೇಷ್ಮೆ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೌತಮ್ ಗೌಡ, ಸಮುದಾಯದ ಜಿಲ್ಲಾ ಅಧ್ಯಕ್ಷ ಕನಕರಾಜು, ನಗರಸಭೆ ಸದಸ್ಯರಾದ ಗೋವಿಂದರಾಜು, ಸೋಮಶೇಖರ್ ಮಣಿ, ಸಮುದಾಯದ ಮುಖಂಡರಾದ ಆರ್. ಕೃಷ್ಣಪ್ಪ, ಕೃಷ್ಣಪ್ಪ, ವಾಸು, ಗೋಪಿ, ಗಿರಿಯಪ್ಪ, ಎಚ್. ನರಸಿಂಹಯ್ಯ, ನರಸಿಂಹಮೂರ್ತಿ, ರವಿ, ಶ್ರೀನಿವಾಸ ಮೂರ್ತಿ, ಯೋಜನಾ ನಿರ್ದೇಶಕ ಚಿಕ್ಕವೀರಯ್ಯ, ಜವಳಿ ಇಲಾಖೆಯ ಉಪನಿರ್ದೇಶಕ ರಂಗಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಜಿ. ರಮೇಶ್ ಬಾಬು ಉಪಸ್ಥಿತರಿದ್ದರು.