ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆನಂದಸ್ವಾಮಿ, ಉಪಾಧ್ಯಕ್ಷರಾದ ಎಸ್.ಆರ್. ನಾಗರಾಜ್, ಮುರುಳೀಧರ್, ವಕ್ತಾರ ಪದ್ಮನಾಭ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿ, ಸಾಮಾಜಿಕ ಜಾಲತಾಣ ಸಂಚಾಲಕಿ ವರಲಕ್ಷ್ಮಿ, ಮುಖಂಡರಾದ ಸಾನ್ವಿ, ಹೇಮಾವತಿ, ಯಲ್ಲಮ್ಮ ಶ್ವೇತಾ, ಹೇಮಾ, ಸಂಗೀತಾ, ರುದ್ರದೇವರು, ಶಿವಾನಂದ್, ಚಂದ್ರಶೇಖರ ರೆಡ್ಡಿ ಇದ್ದರು.