ಕಾರ್ಯಕ್ರಮದಲ್ಲಿ ಹೆಚ್ಚುಬಾರಿ ರಕ್ತದಾನ ಮಾಡಿರುವ ರಕ್ತದಾನಿಗಳಾದ ಚಂದ್ರಶೇಖರ್, ಧರಣಿ, ಕಿರಣ್ ಕುಮಾರ್, ಶಿವಕುಮಾರ್, ಸೋಗಾಲ ಜಗದೀಶ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್, ಲಯನ್ಸ್ ಸಂಸ್ಥೆಯ ಅಧ್ಯಕ್ಷ ತಿಪ್ರೇಗೌಡ, ಭಾವಿಪದ ವಸಂತಕುಮಾರ್, ಗುರುಮಾದಯ್ಯ, ರಾಘವೆಂದ್ರ ಮಯ್ಯ, ನಳಿನಾ ಇತರರು ಭಾಗವಹಿದ್ದರು.