ತಾ.ಪಂ. ಮಾಜಿ ಅಧ್ಯಕ್ಷರಾದ ಭದ್ರಯ್ಯ, ಗಾಣಕಲ್ ನಟರಾಜ್, ಗ್ರಾ.ಪಂ. ಮಾಜಿ ಅಧ್ಯಕ್ಷ ಶಿವಲಿಂಗಪ್ರಸಾದ್, ಮಾಜಿ ಉಪಾಧ್ಯಕ್ಷೆ ಸುಂದರಮ್ಮ ರಾಜಣ್ಣ, ಗ್ರಾ.ಪಂ. ಸದಸ್ಯರಾದ ಮಹದೇವಮ್ಮ, ರಂಗಸ್ವಾಮಿ, ಮುಖಂಡರಾದ ಚಂದ್ರಶೇಖರ್, ವಾಸುನಾಯಕ, ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಕಿರಣ್ಕುಮಾರ್, ಸಂಘದ ಆಡಳಿತಾಧಿಕಾರಿ ಜಗದೀಶ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಾಂತಕುಮಾರ್, ಮೇಲ್ವಿಚಾರಕ ನವೀನ್ಕುಮಾರ್, ಸಂಘದ ಮಾಜಿ ಅಧ್ಯಕ್ಷ ನಟರಾಜು, ಮಾಜಿ ಉಪಾಧ್ಯಕ್ಷ ಪಿ. ನಾಗರಾಜು, ಮಾಜಿ ನಿರ್ದೇಶಕರಾದ ಶಿವಕುಮಾರ್, ಜಯಣ್ಣ, ಸಿದ್ದಪ್ಪ ಇದ್ದರು.