ರಾಜ್ಯ ಛಾಯಾಚಿತ್ರಗ್ರಾಹಕರ ಸಂಘದ ನಿರ್ದೇಶಕ ಡಿ.ಎಂ. ರವಿ, ಛಾಯಾಚಿತ್ರಗ್ರಾಹಕರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ತಾಲ್ಲೂಕಿನ ವೃತ್ತಿಪರ ಛಾಯಾಗ್ರಹಾಕರಾದ ಚಂದ್ರು, ಶ್ರೀಕಾಂತ್, ಮಹೇಶ್, ಮನು, ಪ್ರಕಾಶ್, ರಾಂಪುರ ರವಿ, ಬಾಬು, ಬಸವ, ಅಬ್ರಹಾರ್, ಕಿರಣ್, ಉಮೇಶ್, ಪ್ರಶಾಂತ್, ಮಂಜು, ಹರೀಶ್, ತಗಚಗೆರೆ ನಂದ, ವೆಂಕಟೇಶ್, ವಿನಾಯಕ್, ಅಮೀರ್, ಹರೂರು ರವಿ, ಬಾಬು, ಸಲೀಂ, ಶಶಾಂಕ್, ಆನಂದ ಸೇರಿದಂತೆ ಹಲವರು ಹಾಜರಿದ್ದರು.