ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆಯ ನಿರ್ದೇಶಕಿ ಎಂ.ಎ. ಮಾಲಿನಿ ರಮೇಶ್, ಭಾರತ್ ವಿಕಾಸ್ ಪರಿಷತ್ನ ಬಿ.ಎನ್. ಕಾಡಯ್ಯ, ಗೋವಿಂದಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಕ ಎಂ. ರಾಜು, ಸಂಸ್ಥೆಯ ಅಧ್ಯಕ್ಷೆ ಮಧುರಾ, ಕಾರ್ಯದರ್ಶಿ ಮಧುಸೂದನ್, ಟ್ರಸ್ಟಿಗಳಾದ ರಾಧಮ್ಮ, ಚಿಕ್ಕರಾಜು ಭಾಗವಹಿಸಿದ್ದರು.