ಗುರುವಾರ, 18 ಡಿಸೆಂಬರ್ 2025
×
ADVERTISEMENT
ADVERTISEMENT

ರಾಮನಗರ: ಆನೆ ದಾಳಿಗೆ ವರ್ಷದಲ್ಲಿ 3 ಬಲಿ

ಜಿಲ್ಲೆಯಲ್ಲಿ ನಿಲ್ಲದ ಕಾಡಾನೆ–ಮಾನವ ಸಂಘರ್ಷ; ಕಳೆದ 14 ವರ್ಷದಲ್ಲಿ 48 ಸಾವು, 149 ಮಂದಿಗೆ ಗಾಯ
Published : 18 ಡಿಸೆಂಬರ್ 2025, 2:39 IST
Last Updated : 18 ಡಿಸೆಂಬರ್ 2025, 2:39 IST
ಫಾಲೋ ಮಾಡಿ
Comments
ಶ್ರೇಯಸ್
ಶ್ರೇಯಸ್
ವೆಂಕಟಾಚಲಯ್ಯ
ವೆಂಕಟಾಚಲಯ್ಯ
ಪುಟ್ಟಮಾದೇಗೌಡ
ಪುಟ್ಟಮಾದೇಗೌಡ
ಕಾವೇರಿ ವನ್ಯಜೀವಿಧಾಮದ ಜೊತೆಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವು ಕಾಡಾನೆಗಳ ಆವಾಸಸ್ಥಾನ. ಅಲ್ಲಿಂದ ಜಿಲ್ಲೆಯ ಅರಣ್ಯಕ್ಕೆ ಬಂದಾಗ ಮರಳಿ ಕಾಡಿಗೆ ಓಡಿಸುತ್ತೇವೆ. ಅನಿವಾರ್ಯವಾದಾಗ ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸುತ್ತೇವೆ
– ಎಂ. ರಾಮಕೃಷ್ಣಪ್ಪ ಡಿಸಿಎಫ್ ಬೆಂಗಳೂರು ದಕ್ಷಿಣ ಜಿಲ್ಲೆ
ಕಾವೇರಿ ವನ್ಯಜೀವಿಧಾಮದ ವ್ಯಾಪ್ತಿಯ ದಾಟಿ ಕಾಡಾನೆಗಳು ನಾಡಿನತ್ತ ಹೋಗದಂತೆ ಈಗಾಗಲೇ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಉಳಿದೆಡೆಯೂ ಹಂತ ಹಂತವಾಗಿ ನಿರ್ಮಿಸಲಾಗುತ್ತಿದೆ
– ನಾಗೇಂದ್ರ ಎಸಿಎಫ್ ಕಾವೇರಿ ವನ್ಯಜೀವಿಧಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT