ಕಲ್ಯ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತದ ಉಪಾಧ್ಯಕ್ಷೆ ಗೀತಾ, ನಿರ್ದೇಶಕರಾದ ಕೆ.ಎಂ.ಮಂಜುನಾಥ್, ಸಂಜೀವಯ್ಯ, ಕೆ.ಡಿ.ರಾಜಣ್ಣ, ಲೋಕೇಶ್, ಗಂಗರಾಜು, ಹೇಮರಾಜು, ಆರ್.ಟಿ.ಪೂರ್ಣಿಮಾ, ಕೆ.ಜಿ.ಗುರುಪ್ರಸಾದ್. ಮುಖ್ಯ ಕಾರ್ಯನಿರ್ವಾಹಕಿ ಗೀತಾ, ಹಾಲು ಪರೀಕ್ಷಕ ಹರ್ಷಿತ್.ಕೆ.ಆರ್ ಹಾಗೂ ಗ್ರಾಮಸ್ಥರು ಇದ್ದರು.ಸಾಮೂಹಿಕ ಅನ್ನದಾನ ನಡೆಯಿತು.