ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆರ್. ಕೃಷ್ಣಮೂರ್ತಿ, ಎಂ.ಡಿ. ವಿಜಯದೇವು, ನಗರಸಭೆ ಮಾಜಿ ಅಧ್ಯಕ್ಷರಾದ ಮುಕ್ಬುಲ್ ಪಾಷ, ರಾಮಚಂದ್ರ, ಕೆ.ಎನ್. ದಿಲೀಪ್, ಮುಖಂಡರಾದ ಪುರುಷೋತ್ತಮ್, ರಾಯಸಂದ್ರ ರವಿ, ಅನಿಲ್, ಕೆ.ಎಂ. ರಾಜೇಂದ್ರ, ವೆಂಕಟೇಶ್, ಕಿರಣ್, ಧನಲಕ್ಷ್ಮಿ, ಲಕ್ಷ್ಮೀ ಗೋವಿಂದಪ್ಪ ಉಪಸ್ಥಿತರಿದ್ದರು.