ವಿವಿಧ ಕಾಮಗಾರಿಗೆ ಚಾಲನೆ: ನಾರಸಂದ್ರ ಗ್ರಾಮ ಪಂಚಾಯತಿ ಏಸಪ್ಪನಪಾಳ್ಯಕ್ಕೆ ರಸ್ತೆ ಡಾಂಬರೀಕರಣ , ಕುದೂರು ಕೆಪಿಎಸ್ ಪ್ರಾಥಮಿಕ ಶಾಲೆಯಲ್ಲಿ ನೂತನ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ , ಕಾಗಿಮಡು ಕಾಲೊನಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ, ಹೊಸಹಳ್ಳಿ ಸರ್ಕಾರಿ ಶಾಲೆಗೆ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ , ಸುಗ್ಗನಹಳ್ಳಿ ಮತ್ತು ಹುಲಿಕಲ್ ಗ್ರಾಮದಲ್ಲಿ ಸಂಜೀವಿನಿ ಶೆಡ್ ನಿರ್ಮಾಣ ಸೇರಿದಂತೆ ಅಭಿವೃದ್ದಿ ಕಾಮಗಾರಿಗಳಿಗೆ ಮಂಜುನಾಥ್ ಚಾಲನೆ ನೀಡಿದರು.