ಡಿವೈಎಸ್ಪಿ ಕೆ.ಎನ್. ರಮೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದ ನಗರಸಭೆಯ ಪೌರ ಕಾರ್ಮಿಕರಿಗೆ ಪ್ರಮಾಣ ಪತ್ರ ನೀಡಲಾಯಿತು. ಪ್ರೊಬೆಷನ್ ಡಿವೈಎಸ್ಪಿ ಅನುಷಾರಾಣಿ, ಪರಿಸರ ಎಂಜಿನಿಯರ್ಗಳಾದ ಮೀನಾಕ್ಷಿ, ಲೋಹಿತ್, ನಗರಸಭೆ ಸದಸ್ಯರಾದ ಸುಮಾ ರವೀಶ್, ಶ್ರೀನಿವಾಸಮೂರ್ತಿ, ಸತೀಶ್ ಬಾಬು, ಲಕ್ಷ್ಮಮ್ಮ, ರಫೀಕ್, ವಾಸಿಲ್ ಆಲಿಖಾನ್, ಸರ್ವಮಂಗಳಾ, ಲೋಕೇಶ್, ಮಂಗಳಮ್ಮ ಹಾಜರಿದ್ದರು.