ವರದರಾಜುಗೌಡ ಅವರ ಅಭಿಮಾನಿಗಳು ಮತ್ತು ಸ್ನೇಹಿತರು ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ರುದ್ರೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ್ ಗೌಡ, ಪದಾಧಿಕಾರಿಗಳಾದ ಕಿರಣ್ ಹಳ್ಳಿಮಾಳ, ನಾಗಣ್ಣ, ಮುರುಳೀಧರ್, ಸುಧಾಕರ್, ಜೀವನ್, ಕುಮಾರ್, ಅನಿಲ್, ಭೂಪತಿ, ದಿನ್ನ, ಪ್ರಸನ್ನ, ವಿನಯ್, ವಕೀಲ ವಿನೋದ್ ಭಗತ್ ಇದ್ದರು.