ಕಾರ್ಡ್ಗಳ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾವಚಿತ್ರಗಳಿದ್ದು ಚನ್ನಪಟ್ಟಣದ ಕೆಲವು ಭಾಗದಲ್ಲಿ ವಿತರಿಸಲಾಗಿದೆ. ಕಾರ್ಡ್ ತೆರೆದಾಗ ಒಂದು ಕಡೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಭಾವಚಿತ್ರದೊಂದಿಗೆ ಕೆಂಗಲ್ ಹನುಮಂತಯ್ಯ ಸ್ವಾಮಿ ದೇವರ ಚಿತ್ರವಿದೆ. ಮತ್ತೊಂದು ಕಡೆ ಕುಸುಮಾ ಭಾವಚಿತ್ರದೊಂದಿಗೆ, ಧರ್ಮಸ್ಥಳದ ಮಂಜುನಾಥ ಸ್ವಾಮಿ ಚಿತ್ರವಿದೆ.