ಅಭಿನಂದನೆ: ನೂತನವಾಗಿ ಆಯ್ಕೆಯಾದ ಪಧಾದಿಕಾರಿಗಳನ್ನು ನಿರ್ದೇಶಕರಾದ ಶಿವಸ್ವಾಮಿ, ಎಂ.ರಾಜೇಗೌಡ, ಪುಟ್ಟಸ್ವಾಮಿಗೌಡ, ಮಂಜುನಾಥ್, ಕಾಂತರಾಜು, ರಾಜಶೇಖರ್, ಪುಟ್ಟಸ್ವಾಮಿಗೌಡ, ಸಂಜೀವೇಗೌಡ, ಮಹೇಶ್, ಬೈರಪ್ಪ, ಯೋಗೇಶ್ ಗೌಡ, ಅನಿತಾ, ಕೃಷ್ಣೇಗೌಡ, ಹೊನ್ನಯ್ಯ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ರಾಜಶೇಖರ್, ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಬಿ. ಬಸವರಾಜಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಡಿ.ಕೆ. ನಾರಾಯಣಸ್ವಾಮಿ, ಶಿಕ್ಷಕ ಸತೀಶ್ ಅಭಿನಂದಿಸಿದರು.