ಶನಿವಾರ, 24 ಜನವರಿ 2026
×
ADVERTISEMENT
ADVERTISEMENT

ರಾಮನಗರ: ಟೌನ್‌ಶಿಪ್ ವಿರುದ್ಧದ ರೈತರ ಹೋರಾಟಕ್ಕೆ ಎಚ್‌ಡಿಕೆ ಸಾಥ್

ನಾಳೆ ಭೈರಮಂಗಲದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಭಾಗಿಯಾಗಲಿರುವ ಕೇಂದ್ರ ಸಚಿವ
Published : 24 ಜನವರಿ 2026, 6:27 IST
Last Updated : 24 ಜನವರಿ 2026, 6:27 IST
ಫಾಲೋ ಮಾಡಿ
Comments
ಕುಮಾರಸ್ವಾಮಿ ಅವರಿಗೆ ರಾಜ್ಯ ರಾಜಕಾರಣಕ್ಕೆ ಬರುವ ಆಸಕ್ತಿ ಇಲ್ಲ. ಆದರೆ ಜನ ಅವರು ರಾಜ್ಯಕ್ಕೆ ಬರಬೇಕು ಎಂದು ಬಯಸುತ್ತಿದ್ದಾರೆ. ಈ ಕುರಿತು ಅವರು ಮುಂದಿನ ದಿಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ
– ಎ. ಮಂಜುನಾಥ್ ಜಿಲ್ಲಾಧ್ಯಕ್ಷ ಜೆಡಿಎಸ್ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕ
‘ಸುರೇಶ್‌ಗೆ ಲೂಟಿ ಹೊಡೆಯುವ ಚಪಲ’
‘ನಮ್ಮ ನಾಯಕ ಕುಮಾರಸ್ವಾಮಿ ಅವರಿಗೆ ಜನಸೇವೆ ಮಾಡುವ ಚಪಲ ಇದೆಯೇ ಹೊರತು ಮಾಜಿ ಸಂಸದ ಡಿ.ಕೆ. ಸುರೇಶ್ ಅವರಂತೆ ಕಂಡ ಕಂಡವರ ಆಸ್ತಿ ಲೂಟಿ ಹೊಡೆಯುವ ಚಪಲವಿಲ್ಲ. ಅದಕ್ಕಾಗಿಯೇ ತಂಡ ಇಟ್ಟುಕೊಂಡಿಲ್ಲ. ದೆಹಲಿಯಲ್ಲಿದ್ದರೂ ಕುಮಾರಸ್ವಾಮಿ ಅವರು ರಾಜ್ಯದ ಜನರ ಪರ ಕೆಲಸ ಮಾಡುತ್ತಾರೆ. ಅವರ ಬಳಿಗೆ ಹೋದರೆ ಸಮಸ್ಯೆ ಪರಿಹಾರವಾಗುತ್ತದೆ ಎಂಬ ನಂಬಿಕೆಯಿಂದ ಜನ ಈಗಲೂ ಅವರ ಬಳಿಗೆ ಬರುತ್ತಾರೆ. ಇದು ಅವರ ಮೇಲೆ ಜನರು ಇಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ’ ಎಂದು ಎಚ್‌ಡಿಕೆ ವಿರುದ್ದದ ಸುರೇಶ್ ಟೀಕೆಗೆ ಎ. ಮಂಜುನಾಥ್ ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT