ಬೋರೆಹೊಲ ಕ್ಷೇತ್ರದ ಸಾಹಿತಿ ಕೆ.ಆರ್ ನಾಗಲಿಂಗೇಶ್ವರ್, ಸಮಾಜಸೇವಕ ಕೆಲೂರು ಮಂಜುನಾಥ್, ಸಮಾಜ ಸೇವಕಿ ಭಾಗ್ಯಮ್ಮ, ಟ್ರಸ್ಟ್ ಅಧ್ಯಕ್ಷೆ ವಿನುತ ಆರ್, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯೆ ಶಿವಗೌರಮ್ಮ, ಸರ್ವಶಕ್ತಿ ಮಹಿಳಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷೆ ಲಕ್ಷ್ಮಮ್ಮ, ಎತ್ತಂಬಾಡಿಯ ಸಮಾಜ ಸೇವಕ ಗೋವಿಂದೇಗೌಡ, ನಲ್ಲಹಳ್ಳಿಯ ಮಹೇಶ್ ಉಪಸ್ಥಿತರಿದ್ದರು.