ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಬಿ.ಟಿ.ನಾಗೇಶ್ ಕಾರ್ಯಕ್ರಮ ಉದ್ಘಾಟಿಸಿದರು. ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ.ದಿನೇಶ್, ಗೌರವ ಕಾರ್ಯದರ್ಶಿ ಎಚ್.ಕೆ.ಶೈಲಾಶ್ರೀನಿವಾಸ್, ಸಾಂಸ್ಕತಿಕ ಸಂಘಟಕರಾದ ಕವಿತಾರಾವ್, ಡಾ.ಎಂ.ಬೈರೇಗೌಡ, ನಂಜುಂಡಿ ಬಾನಂದೂರು, ಗಾಯಕ ಚೌ.ಪು.ಸ್ವಾಮಿ, ನೃತ್ಯ ಕಲಾವಿದೆ ಚಿತ್ರಾರಾವ್ ಇದ್ದರು.