ಬುಧವಾರ, 10 ಡಿಸೆಂಬರ್ 2025
×
ADVERTISEMENT
ADVERTISEMENT

ಚನ್ನರಾಯಪಟ್ಟಣ| ಕೃಷಿ ವಲಯದ ವಿರುದ್ಧ ರೈತರ ಗುಡುಗು: ಮತ್ತೊಮ್ಮೆ ಹೋರಾಟದ ಎಚ್ಚರಿಕೆ

Published : 10 ಡಿಸೆಂಬರ್ 2025, 2:27 IST
Last Updated : 10 ಡಿಸೆಂಬರ್ 2025, 2:27 IST
ಫಾಲೋ ಮಾಡಿ
Comments
ಗುಮ್ಮನ ಕತೆ ಕಟ್ಟಿ ರೈತರನ್ನು ಹೆದರಿಸಲು ಹೊರಟ ಸರ್ಕಾರ
ಇವರ ಸರ್ಕಾರವೇ ಶಾಶ್ವತವಲ್ಲ. ಇನ್ನು ಶಾಶ್ವತ ವಿಶೇಷ ಕೃಷಿ ವಲಯ ಸ್ಥಾಪಿಸಲು ಇವರು ಯಾರು? ಇದು ರೈತರನ್ನು ಹೆದುರಿಸುವ ತಂತ್ರ. ರೈತರು ತಮ್ಮ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಏಕೆ ಬಳಸಬಾರದು? ಇದನ್ನು ಹೇಗೆ ನಿರ್ಬಂಧಿಸುತ್ತೀರಿ? ಕಾನೂನನ್ನು ಸರಿಯಾಗಿ ಓದಿಕೊಂಡಿದ್ದರೆ ಈ ರೀತಿಯ ಆದೇಶ ಮಾಡುತ್ತಿರಲಿಲ್ಲ
ನ್ಯಾ. ವಿ. ಗೋಪಾಲಗೌಡ
ನಾಲ್ಕು ವರ್ಷಗಳ ಸುದೀರ್ಘ ಹೋರಾಟ ಮಾಡಿರುವ ರೈತರನ್ನು ಯಾವ ಸರ್ಕಾರ, ಅಧಿಕಾರಿಗಳು ಹೆದರಿಸಲು ಸಾಧ್ಯವಿಲ್ಲ. ಇದು ಮಾದರಿ ಹೋರಾಟ, ಮುಂದೆಯೂ ಮಾದರಿಯಾಗಿರುತ್ತದೆ
ಎಸ್‌.ಆರ್‌. ಹಿರೇಮಠ, ಸಾಮಾಜಿಕ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT