ಮಾಗಡಿ: ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದ ತೊಗರಿ ಬೆಳೆ ಒಣಗುತ್ತಿದೆ. ವಾಡಿಕೆಯಂತೆ ಈ ಭಾರಿ ಕಡಿಮೆ ಮಳೆಯಾಗಿದೆ. ಕಾಳಾರಿಕಾವಲ್, ಕಲ್ಯಾ, ಅಜ್ಜನಹಳ್ಳಿ, ಮಾಡಬಾಳ್ ಗ್ರಾಮಪಂಚಾಯಿಗಳ ವ್ಯಾಪ್ತಿಯಲ್ಲಿ ತೊಗರಿ ಬಿತ್ತಲಾಗಿದೆ. 90 ದಿನಗಳ ಬೆಳೆ ಇದಾಗಿದೆ. ತೊಗರಿ ಗಿಡದ ಹಸಿಕಾಯಿ ಕಿತ್ತು ತರಕಾರಿ ಆಗಿಯೂ ಮಾರಾಟ ಮಾಡುವುದು ಸಾಮಾನ್ಯ.