ಗುರುವಾರ, 19 ಫೆಬ್ರುವರಿ 2026
×
ADVERTISEMENT
ADVERTISEMENT

ವಿಪ್ ಉಲ್ಲಂಘನೆ: ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಪುರಸಭೆ ಮಾಜಿ ಸದಸ್ಯರು ಅನರ್ಹ

Published : 19 ಫೆಬ್ರುವರಿ 2026, 4:35 IST
Last Updated : 19 ಫೆಬ್ರುವರಿ 2026, 4:35 IST
ಫಾಲೋ ಮಾಡಿ
Comments
ವೆಂಕಟರಾಮು
ವೆಂಕಟರಾಮು
ಕೆ.ಕೆ.ಕಾಂತರಾಜು
ಕೆ.ಕೆ.ಕಾಂತರಾಜು
ಹೇಮಾಲತಾ ನಾಗರಾಜು
ಹೇಮಾಲತಾ ನಾಗರಾಜು
ಕಳೆದ‌ಎರಡು ವರ್ಷ ಹಿಂದೆ ನಡರದ ಪುರಸಭೆಯ ಚುನಾವಣೆ ಬಗ್ಗೆ ಪ್ರಜಾವಾಣಿಯಲ್ಲಿ ವರದಿ ಮಾಡಿರುವುದು.
ಕಳೆದ‌ಎರಡು ವರ್ಷ ಹಿಂದೆ ನಡರದ ಪುರಸಭೆಯ ಚುನಾವಣೆ ಬಗ್ಗೆ ಪ್ರಜಾವಾಣಿಯಲ್ಲಿ ವರದಿ ಮಾಡಿರುವುದು.
ಅನರ್ಹರಾಗಿರುವ ಬಗ್ಗೆ ಯಾವುದೇ ಆದೇಶ ಬಂದಿಲ್ಲ. ಈಗ ಪುರಸಭೆ ಅವಧಿ ಮುಕ್ತಾಯವಾಗಿ ಆಡಳಿತ ಅಧಿಕಾರಿ ನೇಮಕವಾಗಿದೆ. ಆದೇಶ ಬಂದ ನಂತರ ಪ್ರತಿಕ್ರಿಯೆ ನೀಡುತ್ತೇನೆ
ಶ್ರೀನಿವಾಸ್ ಪುರಸಭೆ ಮುಖ್ಯಾಧಿಕಾರಿ
ತಕ್ಕ ಪಾಠ ಕಲಿಸಿದ್ದಾರೆ
ಜೆಡಿಎಸ್‌ ಚಿಹ್ನೆಯಿಂದ ಗೆದ್ದಿದ್ದ ನಾಲ್ಕು ಪುರಸಭಾ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವಂತೆ ವಿಪ್ ಜಾರಿ ಮಾಡಲಾಗಿತ್ತು. ಚುನಾವಣೆಯಲ್ಲಿ ತಟಸ್ಥವಾಗಿ ಉಳಿಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವಂತೆ ಮಾಡಿದ್ದು ಪಕ್ಷ ವಿರೋಧಿ ಚಟುವಟಿಕೆ. ಜಿಲ್ಲಾಧಿಕಾರಿ ಅನರ್ಹ ಮಾಡುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ. ಎ.ಮಂಜುನಾಥ್ ಮಾಜಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT