ಸೀನಿಯರ್ ಚೇಂಬರ್ ಅಧ್ಯಕ್ಷ ಕೆ.ವೆಂಕಟೇಶ್, ನಿವೃತ್ತ ಸಹಾಯಕ ತೋಟಗಾರಿಕೆ ಅಧಿಕಾರಿ ನಾರಾಯಣಸ್ವಾಮಿ, ಬೆಂಗಳೂರಿನ ಜಿ.ಕೆ.ವಿ.ಕೆ ನಿವೃತ್ತ ಡೀನ್ ವೆಂಕಟೇಶಯ್ಯ, ಬೀಡಿಗಾನಹಳ್ಳಿ ಕೃಷ್ಣಪ್ಪ, ಸೀನಿಯರ್ ಚೇಂಬರ್ ಗೌರವ ಕಾರ್ಯದರ್ಶಿ ಬಿ.ಚಿದಾನಂದಮೂರ್ತಿ, ಜೇಸಿಐ ಅಧ್ಯಕ್ಷ ಎಂ.ಭೈರೇಗೌಡ, ಡಿ.ಕೆ.ನಾಗರಾಜ್, ಜೇಸಿಐ ಅಲ್ಯೂಮಿನಿ ಕ್ಲಬ್ ಸಂಯೋಜಕ ಎಂ.ಮುನಿಕೃಷ್ಣಪ್ಪ ಇದ್ದರು.