ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಪಕ್ಷದ ವಕ್ತಾರ ಬಿ. ಉಮೇಶ್, ಎಪಿಎಂಸಿ ಅಧ್ಯಕ್ಷ ದೊರೆಸ್ವಾಮಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಅಶ್ವಥ್, ಮುಖಂಡ ಎಚ್.ಸಿ. ರಾಜಣ್ಣ, ಗ್ರಾ.ಪಂ. ಅಧ್ಯಕ್ಷ ಸುರೇಶ್, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜು, ಗ್ರಾ.ಪಂ ಸದಸ್ಯರಾದ ಜಯರಾಮು, ಜ್ಯೋತಿಲಕ್ಷ್ಮಿ ಪುಟ್ಟಸ್ವಾಮಿಗೌಡ, ಶಂಕರ್, ಶ್ರೀನಿವಾಸ್ ಮುಖಂಡರಾದ ಆರ್. ಮೂರ್ತಿ ನಾಯಕ್, ಎನ್. ಚೆಲುವರಾಜು, ಕೆ. ನವೀನ್, ಕೆ. ಪಾರ್ಥಸಾರಥಿ, ಪಿಡಿಒ ಜಯಶಂಕರ್, ಬಿಲ್ ಕಲೆಕ್ಟರ್ ಗಿರೀಶ್, ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್, ಜಯಕುಮಾರ್, ನರೇಂದ್ರ, ಕೃಷ್ಣ, ಸತೀಶ್ ಇದ್ದರು.