ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಕೋರ್ಟ್ನಿಂದ ಹೊರಬಂದ ವಕೀಲರು ಹಾಗೂ ಸಾರ್ವಜನಿಕರು
ಕೋರ್ಟ್ ಆವರಣದಲ್ಲಿದ್ದವರನ್ನು ಬೀಡು ಬಿಟ್ಟಿದ್ದ ವಾಹನಗಳು ಹಾಗೂ ಪೊಲೀಸರು
ಸದಾ ವಕೀಲರು ಹಾಗೂ ಕಕ್ಷಿದಾರರರಿಂದ ತುಂಬಿರುತ್ತಿದ್ದ ಕೋರ್ಟ್ ಆವರಣವು ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಮಧ್ಯಾಹ್ನ ಬಿಕೋ ಎನ್ನುತ್ತಿತ್ತು
ನೋಟರಿಗಳು ಹಾಗೂ ಸಾರ್ವಜನಿಕರಿಂದ ತುಂಬಿರುತ್ತಿದ್ದ ಜಾಗ ಖಾಲಿಯಾಗಿದ್ದ ದೃಶ್ಯ

ಅಪರಿಚಿತರು ಹುಸಿ ಬಾಂಬ್ ಬೆದರಿಕೆ ಇಮೇಲ್ ಕಳಿಸಿ ಆತಂಕದ ವಾತಾವರಣ ಸೃಷ್ಟಿಸಿದ್ದರ ಕುರಿತು ನ್ಯಾಯಾಧೀಶರು ದೂರು ನೀಡಿದ್ದು ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು
ಎನ್.ಎಚ್. ರಾಮಚಂದ್ರಯ್ಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬೆಂಗಳೂರು ದಕ್ಷಿಣ ಜಿಲ್ಲೆ