ಪಟ್ಟಣದ ಖಾಸಗಿ ಶಿಕ್ಷಣ ಸಂಸ್ಥೆಯೊಂದಕ್ಕೆ ಹೋಗುವ ರಸ್ತೆಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಲೋಕಪಯೋಗಿ ಇಲಾಖೆ ವತಿಯಿಂದ ರಸ್ತೆಗೆ ಡಾಂಬರು ಮಾಡಿಕೊಡಲಾಗಿದೆ. ಇದರ ಮರ್ಮವೇನು, ಇದಕ್ಕೆ ಉತ್ತರಿಸಿ ಎಂದು ಎಂಜಿನಿಯರ್ ನಾರಾಯಣಗೌಡ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ಆದರೆ ಅವರು ಉತ್ತರ ನೀಡಲು ವಿಫಲರಾದರು.