<p>ಮಾಗಡಿ: ತಾಲ್ಲೂಕಿನ ಸುಗ್ಗನಹಳ್ಳಿಯಲ್ಲಿ ಶನಿವಾರ ಕೆ.ಆರ್.ಎಸ್. ಫೌಂಡೇಷನ್ ವತಿಯಿಂದ ಶಾರದಾ ರಾಜಣ್ಣ ನೆನಪಿನಲ್ಲಿ 200 ಜನ ಬಡವರಿಗೆ ಫೌಂಡೇಷನ್ ಖಜಾಂಚಿ ತ್ಯಾಗರಾಜು ದಿನಸಿ ಕಿಟ್ ವಿತರಿಸಿದರು.</p>.<p>ಅಮೆರಿಕದಲ್ಲಿ ನೆಲೆಸಿದ್ದರೂ ಜನಿಸಿದ ಹಳ್ಳಿಯ ಸಂಬಂಧ ಕಳೆದುಕೊಳ್ಳದೆ ಗ್ರಾಮೀಣ ಜನರ ಪ್ರಗತಿಗೆ ಶ್ರಮಿಸುತ್ತಿರುವ ಎಂಜಿನಿಯರ್ ರಾಜಣ್ಣ ಅವರು ತನ್ನ ಪತ್ನಿ ಶಾರದಾ ಅವರ ಹೆಸರಿನಲ್ಲಿ ಮಹಿಳೆಯ ಅಭಿವೃದ್ಧಿಗೆ ಹೊಲಿಗೆ ಯಂತ್ರ ನೀಡುವುದರ ಜೊತೆಗೆ ಉಚಿತ ಧನಸಹಾಯ ಮಾಡುತ್ತಿದ್ದಾರೆ ಎಂದು ತ್ಯಾಗರಾಜು ತಿಳಿಸಿದರು.</p>.<p>ಫೌಂಡೇಷನ್ ಕಾರ್ಯದರ್ಶಿ ರವಿ, ಸುಹಾಸ್ ತ್ಯಾಗರಾಜು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಾಗಡಿ: ತಾಲ್ಲೂಕಿನ ಸುಗ್ಗನಹಳ್ಳಿಯಲ್ಲಿ ಶನಿವಾರ ಕೆ.ಆರ್.ಎಸ್. ಫೌಂಡೇಷನ್ ವತಿಯಿಂದ ಶಾರದಾ ರಾಜಣ್ಣ ನೆನಪಿನಲ್ಲಿ 200 ಜನ ಬಡವರಿಗೆ ಫೌಂಡೇಷನ್ ಖಜಾಂಚಿ ತ್ಯಾಗರಾಜು ದಿನಸಿ ಕಿಟ್ ವಿತರಿಸಿದರು.</p>.<p>ಅಮೆರಿಕದಲ್ಲಿ ನೆಲೆಸಿದ್ದರೂ ಜನಿಸಿದ ಹಳ್ಳಿಯ ಸಂಬಂಧ ಕಳೆದುಕೊಳ್ಳದೆ ಗ್ರಾಮೀಣ ಜನರ ಪ್ರಗತಿಗೆ ಶ್ರಮಿಸುತ್ತಿರುವ ಎಂಜಿನಿಯರ್ ರಾಜಣ್ಣ ಅವರು ತನ್ನ ಪತ್ನಿ ಶಾರದಾ ಅವರ ಹೆಸರಿನಲ್ಲಿ ಮಹಿಳೆಯ ಅಭಿವೃದ್ಧಿಗೆ ಹೊಲಿಗೆ ಯಂತ್ರ ನೀಡುವುದರ ಜೊತೆಗೆ ಉಚಿತ ಧನಸಹಾಯ ಮಾಡುತ್ತಿದ್ದಾರೆ ಎಂದು ತ್ಯಾಗರಾಜು ತಿಳಿಸಿದರು.</p>.<p>ಫೌಂಡೇಷನ್ ಕಾರ್ಯದರ್ಶಿ ರವಿ, ಸುಹಾಸ್ ತ್ಯಾಗರಾಜು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>