ಮುಖಂಡ ಎಲೆಕೇರಿ ರವೀಶ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಲಾವಿದರಾದ ಗೋಪಾಲಗೌಡ, ತಿಮ್ಮರಾಜು, ಡಿ.ಪುಟ್ಟಸ್ವಾಮಿ, ಶಂಭೂಗೌಡ, ವಿ.ಸಿ.ಚಂದ್ರೇಗೌಡ, ಜಯಪ್ರಕಾಶ್, ಪುಟ್ಟರಾಜು, ಧನಂಜಯ ಬಿಡದಿ, ಗೋಪಾಲ್ ರಾಮನಗರ, ಎಸ್.ಶಿವಲಿಂಗಯ್ಯ, ವಿ.ಟಿ. ರಮೇಶ್, ಯೋಗಾನಂದ, ವೆಂಕಟೇಶ್, ಕೂಡ್ಲೂರು ವೆಂಕಟೇಶ್, ಚನ್ನರಾಯಪಟ್ಟಣದ ಶಂಕರೇಗೌಡ, ಚಂದನ ನಟರಾಜು, ಹಿಂದುಳಿದ ವರ್ಗಗಳ ಇಲಾಖೆ ಕಲ್ಯಾಣಾಧಿಕಾರಿ ಮೋಹನ್ ಕುಮಾರ್, ಕೆಂಗಲ್ ಆಂಜನೇಯ ಸಾಂಸ್ಕೃತಿಕ ಕಲಾ ಟ್ರಸ್ಟ್ ಗೌರವಾಧ್ಯಕ್ಷ ಪಿ. ಗುರುಮಾದಯ್ಯ ಭಾಗವಹಿಸಿದ್ದರು.