ದೊಡ್ಡಆಲಹಳ್ಳಿ ಡಿ. ಪುಟ್ಟಸ್ವಾಮಿಗೌಡ, ಮಂಜೇಶ್ ಬಾಬು, ಪುಟ್ಟಸ್ವಾಮಿ ಕದರಮಂಗಲ, ಯೋಗೇಶ್ ದ್ಯಾವಪಟ್ಟಣ, ಲಕ್ಷ್ಮಿ ಕಿಶೋರ್ ರಾಜೇಅರಸು, ಪಿ. ಗುರುಮಾದಯ್ಯ, ರವಿಕುಮಾರ್ ತೊರೆಹೊಸೂರು, ಹೇಮಂತ್ ಶೃಂಗನಾಡು, ಚ.ಶಿ. ವೆಂಕಟೇಗೌಡ ಕವಿತೆ ವಾಚಿಸಿದರು. ಗಾಯಕರಾದ ಗೋವಿಂದಹಳ್ಳಿ ಶಿವಣ್ಣ, ಕೆ.ಎಚ್.ಕುಮಾರ್, ಸಿ.ಪ್ರಸನ್ನಕುಮಾರ್ ಗೀತಗಾಯನ ನಡೆಸಿಕೊಟ್ಟರು.