‘ಸತೀಶ ಗುತ್ತಿಗೆದಾರರಾಗಿದ್ದು, ಚುನಾವಣೆಗೆ ಸ್ವರ್ಧಿಸುವಾಗ ಚುನಾವಣೆಯ ಆಯೋಗಕ್ಕೆ ಗುತ್ತಿಗೆಗಳ ಲೆಕ್ಕ ನೀಡಿರಲಿಲ್ಲ. ಈ ಎಲ್ಲ ಕಾಮಗಾರಿಯ ಹಣ ಅವರ ಖಾತೆಗೆ ಜಮಾವಾಗಿದೆ. ಒಬ್ಬ ಗ್ರಾಮ ಪಂಚಾಯಿತಿಯ ಸದಸ್ಯರಾಗಿ ಚುನಾವಣೆಯ ಆಯೋಗಕ್ಕೆ ಬಾಕಿ ತೋರಿಸದೆ ಬ್ಯಾಂಕಿನ ಖಾತೆಗೆ ಜಮಾವಾಗಿರುವುದನ್ನು ಪ್ರಶ್ನಿಸಿ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು’ ಎಂದು ಅವರು ತಿಳಿಸಿದ್ದಾರೆ.