ರಂಗಗೀತೆಗಳ ಗಾಯಕಿ ಟಿ.ಜೆ. ನಾಗರತ್ನಾ, ರಾಣಿ, ತತ್ವಪದಕಾರ ನಾದ ಮಣಿನಾಲ್ಕೂರು ಗೀತೆಗಳನ್ನು ಹಾಡಿದರು. ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಕಲೀಮ್ ಉಲ್ಲಾ ಅವರು ‘ತರೀಕೆರೆ ಪರಿಸರ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅಖಿಲ ಭಾರತ ವೀರಶೈವ ಯುವ ಘಟಕದಪ್ರಧಾನ ಕಾರ್ಯದರ್ಶಿ ಸಿ. ಉಮಾಶಂಕರ್, ಉದ್ಯಮಿ ತಿಪ್ಪೇಸ್ವಾಮಿ, ಆರ್.ಎಸ್. ಹಾಲಸ್ವಾಮಿ, ಇ. ಪ್ರೇಮಾ, ಅನಿತಾ ಜವಳಿ, ಗೀತಾ ತಪ್ಪೇಸ್ವಾಮಿ ಉಪಸ್ಥಿತರಿದ್ದರು.