ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಸುನಿತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಪಿಇಎಸ್ ಕಾಲೇಜು ಅಧಿಕಾರಿ ಆರ್.ನಾಗರಾಜ್, ಸಹ್ಯಾದ್ರಿ ನಾರಾಯಣ ಹೃದಯಾಲಯದ ಎಫ್ಡಿ ವರ್ಗೀಸ್, ಡಿಎಚ್ಒ ಡಾ.ರಾಜೇಶ್ ಸುರಗಿಹಳ್ಳಿ, ಸೇವಾ ಭಾರತಿಯ ಡಾ.ರವಿಕಿರಣ್, ಆರ್ಎಸ್ಎಸ್ ಮುಖಂಡ ಯಾದವ್ ಕೃಷ್ಣ, ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಂತೋಷ್ ಬಳ್ಳೆಕೆರೆ, ಮುಖಂಡರಾದ ಸುರೇಂದ್ರ, ಜಗದೀಶ್ ಇದ್ದರು.