ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಬೊಮ್ಮನಕಟ್ಟೆ ಕೆರೆ ಕೋಡಿ ಒಡೆದು ಭತ್ತದ ಬೆಳೆ ನೀರುಪಾಲು

ಶಾಶ್ವತ ಕಾಮಗಾರಿ ಮರೀಚಿಕೆ
ಮಲ್ಲಪ್ಪ ಸಂಕೀನ್‌
Published : 29 ಆಗಸ್ಟ್ 2024, 6:53 IST
Last Updated : 29 ಆಗಸ್ಟ್ 2024, 6:53 IST
ಫಾಲೋ ಮಾಡಿ
Comments
ಬೊಮ್ಮನಕಟ್ಟೆಯ ಕೆರೆಯ ಕೋಡಿ ಒಡೆದು ಭತ್ತದ ಬೆಳೆಗೆ ನೀರು ನುಗ್ಗಿರುವುದು
ಬೊಮ್ಮನಕಟ್ಟೆಯ ಕೆರೆಯ ಕೋಡಿ ಒಡೆದು ಭತ್ತದ ಬೆಳೆಗೆ ನೀರು ನುಗ್ಗಿರುವುದು
ಬೊಮ್ಮನಕಟ್ಟೆ ಕೆರೆಯ ಕೋಡಿ ಒಡೆಯದಂತೆ ಶಾಶ್ವತ ಕಾಮಗಾರಿಯನ್ನು ಮಳೆಗಾಲ ಮುಗಿದ ಬಳಿಕ ಕೈಗೊಳ್ಳಲಾಗುವುದು. ಇದೀಗ ತಾತ್ಕಾಲಿಕವಾಗಿ ಮಣ್ಣು ಹಾಕಲಾಗಿದೆ.
–ಕವಿತಾ ಯೋಗಪ್ಪನವರ, ಆಯುಕ್ತೆ ಮಹಾನಗರ ಪಾಲಿಕೆ
ಬೆಳೆ ಹಾನಿಯಾಗಿರುವ ಬಗ್ಗೆ ಜಂಟಿ ಸಮೀಕ್ಷೆ ಮಾಡಲಾಗುವುದು. ರೈತರು ಪಹಣಿ ಸೇರಿದಂತೆ ಅಗತ್ಯ ದಾಖಲೆ ಸಲ್ಲಿಸಿದರೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು.
–ರಮೇಶ್ ಎಸ್‌.ಟಿ. ಸಹಾಯಕ ಕೃಷಿ ನಿರ್ದೇಶಕ
ಮಹಾನಗರ ಪಾಲಿಕೆಯು ಕೆರೆ ಕೋಡಿ ಒಡೆಯದಂತೆ ಕಲ್ಲಿನ ತಡೆಗೋಡೆ ನಿರ್ಮಿಸಬೇಕು. ಈಗ ಹಾನಿಯಾಗಿರುವ ಬೆಳೆಗೆ ತಕ್ಷಣ ಸರ್ಕಾರ ಪರಿಹಾರ ನೀಡಬೇಕು.
–ಎನ್‌. ಸುಂದರೇಶ್‌ ರೈತ ಬೊಮ್ಮನಕಟ್ಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT