ಲಕ್ಷ್ಮೀಮುರುಳೀಧರ್ ವಚನಗಾಯನ ಮಾಡಿದರು. ಆನವಟ್ಟಿ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಈ. ಶಿವಕುಮಾರ್, ಕುಮಾರ್, ಸತೀಶ್, ಚಂದ್ರಪ್ಪ ಅತ್ತಿಕಟ್ಟೆ ಪ್ರತಿಕ್ರಿಯಿಸಿದರು. ಸ್ಫೂರ್ತಿ ಭಾವಾನಭಿಯ ಮಾಡಿದರು. ಸರ್ವಾಧ್ಯಕ್ಷೆ ರೇಣುಕಮ್ಮಗೌಳಿ, ಉಪನ್ಯಾಸಕ ಎಸ್.ಎಂ. ನೀಲೇಶ್, ಪವಿತ್ರಾ, ಭರತ್, ಕೃಷ್ಣಾನಂದ್, ಹಾಲೇಶ್ ನವುಲೆ ಇದ್ದರು.