ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೊಳಗಿ ರೇವಣಪ್ಪ, ತಹಶೀಲ್ದಾರ್ ಎಂ.ಪಿ. ಕವಿರಾಜ್, ರಾಜ್ಯ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ನಿರ್ದೇಶಕ ಬಸವರಾಜ ಕಪ್ಪನಹಳ್ಳಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಸುರೇಶನಾಯ್ಕ, ಎ. ಪರಮೇಶ್ವರಪ್ಪ, ಕವಲಿ ಸುಬ್ರಮಣ್ಯ, ಮುಖಂಡರಾದ ಶಿವಣ್ಣ, ಚಂದ್ರಶೇಖರ್, ಶೇಖರಪ್ಪ, ವಿನಯ್, ಕಿರಣ್, ನಾಗರಾಜ್ ಇದ್ದರು.