ಪ್ರತಿಭಾವಂತ ವಿದ್ಯಾರ್ಥಿಗಳಾದ ಸಾಕ್ಷಿ, ಸಂಜನಾ ಅವರನ್ನು ಪುರಸ್ಕರಿಸಲಾಯಿತು. ಗಣಪತಿ ಶಿರಳಗಿ, ಲೋಕೇಶ್ ಕುಮಾರ್ ಅಭಿನಂದನಾ ಪತ್ರ ವಾಚಿಸಿದರು. ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಜಿ. ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ. ಮಹೇಶ್, ಪ್ರಮುಖರಾದ ಎಚ್.ವಿ.ರಾಮಚಂದ್ರ, ಎಸ್.ವಿ. ಹಿತಕರ ಜೈನ್, ರವಿ ನಾಯ್ಡು ಇದ್ದರು.