ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಭದ್ರಾವತಿ | ನೈರ್ಮಲ್ಯ ಮರೀಚಿಕೆ, ನಿವಾಸಿಗಳ ಹಿಡಿಶಾಪ

ಭದ್ರಾವತಿ ನಗರದ ವಿವಿಧ ಬಡಾವಣೆಗಳಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ; ನಿರ್ವಹಣೆ ಕಾಣದ ಚರಂಡಿಗಳು
ಕಿರಣ್ ಕುಮಾರ್
Published : 10 ಜೂನ್ 2024, 7:47 IST
Last Updated : 10 ಜೂನ್ 2024, 7:47 IST
ಫಾಲೋ ಮಾಡಿ
Comments
ಸೊಳ್ಳೆ ಉತ್ಪತ್ತಿಗೆ ಆವಾಸಸ್ಥಾನವಾಗಿ ಪರಿಣಮಿಸಿರುವ ಕಸದ ರಾಶಿ
ಸೊಳ್ಳೆ ಉತ್ಪತ್ತಿಗೆ ಆವಾಸಸ್ಥಾನವಾಗಿ ಪರಿಣಮಿಸಿರುವ ಕಸದ ರಾಶಿ
ಚರಂಡಿಯ ನೀರು ಮುಂದೆ ಹರಿಯದೆ ನಿಂತಿರುವುದು
ಚರಂಡಿಯ ನೀರು ಮುಂದೆ ಹರಿಯದೆ ನಿಂತಿರುವುದು
ಹಳೇ ನಗರದ ನಗರಸಭೆಯ ಹಿಂಭಾಗವೇ ಇರುವ ಭೂತನ ಗುಡಿ ವಾರ್ಡ್ ನ ಮುಖ್ಯ ವೃತ್ತದಲ್ಲಿಯೇ ಕಸದ ರಾಶಿ ಕಾಣಿಸುವುದು
ಹಳೇ ನಗರದ ನಗರಸಭೆಯ ಹಿಂಭಾಗವೇ ಇರುವ ಭೂತನ ಗುಡಿ ವಾರ್ಡ್ ನ ಮುಖ್ಯ ವೃತ್ತದಲ್ಲಿಯೇ ಕಸದ ರಾಶಿ ಕಾಣಿಸುವುದು
ಸೊಳ್ಳೆಗಳ ಉತ್ಪತ್ತಿಗೆ ಹೇಳಿ ಮಾಡಿಸಿದಂತ ಸ್ಥಳ
ಸೊಳ್ಳೆಗಳ ಉತ್ಪತ್ತಿಗೆ ಹೇಳಿ ಮಾಡಿಸಿದಂತ ಸ್ಥಳ
ಪ್ರಕಾಶ್ ಎಂ. ಚನ್ನಪ್ಪನವರ್
ಪ್ರಕಾಶ್ ಎಂ. ಚನ್ನಪ್ಪನವರ್
ನ್ಯೂಟೌನ್ ಭಾಗದಲ್ಲಿ 14 ವಾರ್ಡ್ ಹಳೇ ನಗರ ಭಾಗದಲ್ಲಿ 18 ವಾರ್ಡ್‌ಗಳಿವೆ. ಸೊಳ್ಳೆ ಔಷಧಿ ಸಿಂಪಡಿಸುವ ಗಾಡಿಗಳನ್ನು ನಿಯೋಜಿಸಲಾಗಿದೆ. ಪ್ರತಿ ವಾರ್ಡ್‌ಗೂ ಬರಲು ಒಂದು ತಿಂಗಳು ಕಾಲಾವಕಾಶ ಹಿಡಿಯುತ್ತದೆ. ಔಷಧಿ ಸಿಂಪಡಿಸಲು ಎರಡು ದಿವಸ ಬೇಕಾಗುತ್ತದೆ
ಪ್ರಭಾಕರ್‌ ನಗರಸಭೆ ಪರಿಸರ ವಿಭಾಗದ ಅಧಿಕಾರಿ
ಕಾಂತಮ್ಮ
ಕಾಂತಮ್ಮ
ಸಾರ್ವಜನಿಕರ ದೂರಿನ ಅನ್ವಯ ಸಂಬಂಧ ಪಟ್ಟ ವಾರ್ಡ್‌ನ ಕೌನ್ಸಿಲರ್ ಗಳೊಂದಿಗೆ ಸಭೆ ನಡೆಸಿ ಸ್ವಚ್ಛತಾ ಕಾರ್ಯಗಳ ವಿಷಯವಾಗಿ ಹೆಚ್ಚಿನ ನಿಗಾ ವಹಿಸಲು ಸೂಚಿಸಲಾಗುವುದು
ಪ್ರಕಾಶ್ ಎಂ. ಚನ್ನಪ್ಪನವರ್ ನಗರಸಭೆ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT