ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ತ್ಯಾಗ, ಪುನರುತ್ಥಾನದ ಪ್ರತೀಕ ‘ಗುಡ್ ಫ್ರೈಡೇ’

ಕ್ರೈಸ್ತ ಸಮುದಾಯದವರ ಉಪವಾಸ ಮತ್ತು ಪ್ರಾರ್ಥನೆಯ ದಿನ
ಕಿರಣ್ ಕುಮಾರ್
Published : 18 ಏಪ್ರಿಲ್ 2025, 7:42 IST
Last Updated : 18 ಏಪ್ರಿಲ್ 2025, 7:42 IST
ಫಾಲೋ ಮಾಡಿ
Comments
ಶಿಲುಬೆ ಹೊತ್ತು ಸಾಗುವ ಭಕ್ತರಿಗೆ ಬೃಹತ್ತಾದ ಶಿಲುಬೆ ಸಿದ್ಧಗೊಂಡಿರುವುದು
ಶಿಲುಬೆ ಹೊತ್ತು ಸಾಗುವ ಭಕ್ತರಿಗೆ ಬೃಹತ್ತಾದ ಶಿಲುಬೆ ಸಿದ್ಧಗೊಂಡಿರುವುದು
ಶುಭ ಶುಕ್ರವಾರದಂದು ಪ್ರಾರ್ಥಿಸಲು ಭಕ್ತರಾಗಿ ಸಿದ್ಧಗೊಂಡಿರುವ ಶಿಲುಬೆ
ಶುಭ ಶುಕ್ರವಾರದಂದು ಪ್ರಾರ್ಥಿಸಲು ಭಕ್ತರಾಗಿ ಸಿದ್ಧಗೊಂಡಿರುವ ಶಿಲುಬೆ
ಪವಿತ್ರ ಶುಕ್ರವಾರದ ನಂತರದ ಭಾನುವಾರ ಈಸ್ಟರ್ ಹಬ್ಬ ಆಚರಿಸಲಾಗುವುದು. ಕಳೆದ 40 ದಿನಗಳಲ್ಲಿ ಮಾಡಿದ ತ್ಯಾಗದ ಪ್ರತೀಕವಾಗಿ ಅಂದು ಪ್ರತಿ ಕ್ರೈಸ್ತ ಕುಟುಂಬಗಳಲ್ಲಿ ಶೇಖರಿಸಿದ ಹಣವನ್ನು ನಿರ್ಗತಿಕರಿಗೆ ನೀಡಲಾಗುವುದು
ಸಿಸ್ಟರ್ ವಿಲ್ಮಾ ಭದ್ರಾವತಿ
ಪ್ರಭು ಯೇಸು ಪ್ರೀತಿ ಕರುಣೆ ಜ್ಞಾನ ಮತ್ತು ಅಹಿಂಸೆಯ ಸಂದೇಶ ನೀಡಿದ್ದಲ್ಲದೆ ಯಹೂದಿ ಆಡಳಿತಗಾರರಿಂದ ತೀವ್ರ ದೈಹಿಕ ಮತ್ತು ಮಾನಸಿಕ ಹಿಂಸೆ ಅನುಭವಿಸಿ ಶಿಲುಬೆಗೇರಿಸಲ್ಪಟ್ಟರು. ಯೇಸುವಿನ ತ್ಯಾಗದ ದಿನವೆಂದು ಈ ದಿನ ಆಚರಿಸಲಾಗುತ್ತದೆ
ಸಿಸ್ಟರ್ ಗ್ಲಾಡಿಸ್ ಪಿಂಟೋ ಭದ್ರಾವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT