‘ಮಟ್ಕಾ, ಲಿಕ್ಕರ್, ಮರಳು, ಗಾಂಜಾದವರಿಂದ ಹಣ ಪಡೆಯುವುದು ಎಂದರೆ ಅದೊಂದು ಹೇಸಿಗೆಯ ವಿಷಯ. ಆ ಹಣ ಮಲದಲ್ಲಿ ಇರುವಂತಹದ್ದು. ನನ್ನ ರಾಜಕೀಯ ಜೀವನದಲ್ಲಿ ಇಂತಹ ಮೂಲಗಳಿಂದ ಹಣ ಪಡೆಯುತ್ತೇನೆ ಎಂದು ಊಹಿಸಲೂ ಸಾಧ್ಯವಿಲ್ಲ. ಮಟ್ಕಾ, ಗಾಂಜಾ ನಿರ್ಮೂಲನೆ ಮಾಡುವಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತೇನೆ’ ಎಂದು ಹೇಳಿದರು.