ಮಡಿವಾಳ ಮಾಚಿದೇವ ನಿಗಮದ ರಾಜ್ಯಾಧ್ಯಕ್ಷ ರಾಜು ತಲ್ಲೂರು, ತಾಲ್ಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕಡಸೂರು, ಉಳವಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪರಶುರಾಮಪ್ಪ, ಬರಗಿ ನಿಂಗಪ್ಪ, ಸುರೇಶ್ ಉದ್ರಿ, ಬರಗಿ ನಾಗರಾಜ್, ಶಾರದಮ್ಮ, ಯೋಗೇಶ್ ಹೆಸರಿ, ಮಂಜಪ್ಪ ಉಳವಿ, ಜಿ.ಟಿ.ಗಣಪತಿ ಇದ್ದರು.