ಸಾಮಾನ್ಯ ಕಾರ್ಯಕರ್ತರೂರಾಜ್ಯಸಭೆಗೆ ಆಯ್ಕೆಯಾಗಬಹುದು ಎಂಬ ಸಂದೇಶ ವರಿಷ್ಟರುನೀಡಿದ್ದಾರೆ. ಇಂತಹ ನಿರ್ಧಾರಬಿಜೆಪಿಯಲ್ಲಿ ಮಾತ್ರ ಸಾಧ್ಯ. ಅಶೋಕ್ ಗಸ್ತಿ, ಈರಣ್ಣ ಕಡಾಡಿಅವರು 40 ವರ್ಷಗಳಿಂದಪಕ್ಷಕ್ಕೆಸೇವೆ ಸಲ್ಲಿಸಿದ್ದಾರೆ. ಅವರ ಸೇವೆಯನ್ನು ವರಿಷ್ಠರುಗುರುತಿಸಿದ್ದಾರೆ. ಈ ಆಯ್ಕೆ ಪಕ್ಷದ ಕಾರ್ಯಕರ್ತರಿಗೂ ಸಂತಸ ತಂದಿದೆ. ಸಣ್ಣ ಸಣ್ಣ ಜಾತಿಗಳಿಗೂಬಿಜಿಪಿ ಆದ್ಯತೆ ನೀಡುತ್ತದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದರು.