ವಿಧಾನ ಪರಿಷತ್ ಮಾಜಿ ಸದಸ್ಯರಾದ ಆರ್.ಪ್ರಸನ್ನ ಕುಮಾರ್, ಎಚ್.ಎಸ್. ಶಾಂತವೀರಪ್ಪಗೌಡ, ‘ಕಾಡಾ’ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ, ಮಾಜಿ ಶಾಸಕ ಬಿ.ಎನ್.ಮಹಾಲಿಂಗಪ್ಪ, ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್, ಮುಖಂಡರಾದ ಕಲಗೋಡು ರತ್ನಾಕರ್, ತೀ.ನಾ. ಶ್ರೀನಿವಾಸ್, ಎಸ್.ಪಿ. ನಾಗರಾಜ್ ಗೌಡ, ರುದ್ರೇಗೌಡ, ಹುಲ್ಮಾರ್ ಮಹೇಶ್, ಶಿವ್ಯಾನಾಯ್ಕ, ಉಮೇಶ್ ಮಾರವಳ್ಳಿ, ಉಮೇಶ್ ಮಾರವಳ್ಳಿ, ಉಳ್ಳಿ ದರ್ಶನ್, ರಾಘುನಾಯ್ಕ, ಗಾಮ ದಯಾನಂದ್ ಉಪಸ್ಥಿತರಿದ್ದರು.