ಬಿ.ಎಚ್.ರಸ್ತೆಯ ಪಥ ಬದಲಿಗೆ ವಿರೋಧ ವ್ಯಕ್ತಪಡಿಸಿ ಮಂಗಳವಾರ ಕೊಲ್ಲಿ ಬಚ್ಚಲು ಪ್ರದೇಶದಲ್ಲಿ ನಡೆದ ಸಭೆಯ ನೋಟ
ನಾವು ಅಭಿವೃದ್ಧಿ ವಿರೋಧಿಗಳು ಅಲ್ಲ. ಕಾಡು ಕಡಿದು ಹೊಸ ರಾಷ್ಟ್ರೀಯ ಹೆದ್ದಾರಿ ಮಾಡುವ ಬದಲು ಈಗಿರುವ ಹೆದ್ದಾರಿಯನ್ನೇ ಅಭಿವೃದ್ಧಿ ಪಡಿಸಲಿ
-ಶಶಿಗೌಡ, ಗ್ರಾಮ ಅರಣ್ಯ ಸಮಿತಿ ಮುಖಂಡ, ತುಪ್ಪೂರು
ಕರಡಿ ಬೆಟ್ಟದಲ್ಲಿ ವಿನಾಶದ ಅಂಚಿನಲ್ಲಿರುವ ಅಪರೂಪದ ಗಿಡಮೂಲಿಕೆಗಳು ಕರಡಿ ಬೆಟ್ಟದಲ್ಲಿ ಇವೆ. ಹೆದ್ದಾರಿ ನಿರ್ಮಿಸಿದರೆ ಅವುಗಳ ನಾಶ ಆಗಲಿದೆ. ಅದು ಸಲ್ಲದು
-ಹಾರೋಗೊಪ್ಪ ಅನಂತರಾಮ, ಜನಪದ ವೈದ್ಯ
ಹೊಸ ರಸ್ತೆಗೆ ವಿರೋಧ ವ್ಯಕ್ತಪಡಿಸಿ ಹಳ್ಳಿಯವರು ಸಭೆ ನಡೆಸಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಬಂದರೆ ಅವರ ಬೇಡಿಕೆಯ ತಾಂತ್ರಿಕ ಸಾಧ್ಯಾಸಾಧ್ಯತೆಯ ಪರಿಶಿಲನೆಗೆ ಎನ್ಎಚ್ಎಐಗೆ ಕಳಿಸಿಕೊಡುವೆ