ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ | ಕೊಲ್ಲಿಬಚ್ಚಲು, ಕರಡಿಬೆಟ್ಟ ಅರಣ್ಯಪ್ರದೇಶ ಶಾಶ್ವತ ಕೈತಪ್ಪುವ ಭೀತಿ

ಬಿ.ಎಚ್‌.ರಸ್ತೆ ಪಥ ಬದಲಿಗೆ ಸ್ಥಳೀಯರು, ಪರಿಸರಾಸಕ್ತರ ವಿರೋಧ
Published : 5 ಜುಲೈ 2024, 6:25 IST
Last Updated : 5 ಜುಲೈ 2024, 6:25 IST
ಫಾಲೋ ಮಾಡಿ
Comments
ಬಿ.ಎಚ್‌.ರಸ್ತೆಯ ಪಥ ಬದಲಿಗೆ ವಿರೋಧ ವ್ಯಕ್ತಪಡಿಸಿ ಮಂಗಳವಾರ ಕೊಲ್ಲಿ ಬಚ್ಚಲು ಪ್ರದೇಶದಲ್ಲಿ ನಡೆದ ಸಭೆಯ ನೋಟ
ಬಿ.ಎಚ್‌.ರಸ್ತೆಯ ಪಥ ಬದಲಿಗೆ ವಿರೋಧ ವ್ಯಕ್ತಪಡಿಸಿ ಮಂಗಳವಾರ ಕೊಲ್ಲಿ ಬಚ್ಚಲು ಪ್ರದೇಶದಲ್ಲಿ ನಡೆದ ಸಭೆಯ ನೋಟ
ನಾವು ಅಭಿವೃದ್ಧಿ ವಿರೋಧಿಗಳು ಅಲ್ಲ. ಕಾಡು ಕಡಿದು ಹೊಸ ರಾಷ್ಟ್ರೀಯ ಹೆದ್ದಾರಿ ಮಾಡುವ ಬದಲು ಈಗಿರುವ ಹೆದ್ದಾರಿಯನ್ನೇ ಅಭಿವೃದ್ಧಿ ಪಡಿಸಲಿ
-ಶಶಿಗೌಡ, ಗ್ರಾಮ ಅರಣ್ಯ ಸಮಿತಿ ಮುಖಂಡ, ತುಪ್ಪೂರು
ಕರಡಿ ಬೆಟ್ಟದಲ್ಲಿ ವಿನಾಶದ ಅಂಚಿನಲ್ಲಿರುವ ಅಪರೂಪದ ಗಿಡಮೂಲಿಕೆಗಳು ಕರಡಿ ಬೆಟ್ಟದಲ್ಲಿ ಇವೆ. ಹೆದ್ದಾರಿ ನಿರ್ಮಿಸಿದರೆ ಅವುಗಳ ನಾಶ ಆಗಲಿದೆ. ಅದು ಸಲ್ಲದು
-ಹಾರೋಗೊಪ್ಪ ಅನಂತರಾಮ, ಜನಪದ ವೈದ್ಯ
ಹೊಸ ರಸ್ತೆಗೆ ವಿರೋಧ ವ್ಯಕ್ತಪಡಿಸಿ ಹಳ್ಳಿಯವರು ಸಭೆ ನಡೆಸಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಬಂದರೆ ಅವರ ಬೇಡಿಕೆಯ ತಾಂತ್ರಿಕ ಸಾಧ್ಯಾಸಾಧ್ಯತೆಯ ಪರಿಶಿಲನೆಗೆ ಎನ್‌ಎಚ್‌ಎಐಗೆ ಕಳಿಸಿಕೊಡುವೆ
-ಗುರುದತ್ತ ಹೆಗಡೆ, ಶಿವಮೊಗ್ಗ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT