‘ಸಮಾಜದಲ್ಲಿ ಏಕತೆ, ಸೇವಾ ಮನೋಭಾವ ಬಿತ್ತುವಲ್ಲಿ ಧಾರ್ಮಿಕ ಕ್ಷೇತ್ರಗಳ ಪಾತ್ರ ಮಹತ್ವದ್ದು. ನಾರಾಯಣ ಗುರುಗಳ ಜೀವನವೇ ಪ್ರಮುಖ ಸಂದೇಶ. ಅದನ್ನು ಪ್ರತಿಯೊಬ್ಬ ವ್ಯಕ್ತಿಯೂ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ. ಆಧುನಿಕತೆಯ ಆಡಂಬರಕ್ಕೆ ಒಳಗಾಗದೇ ಸಿಗಂದೂರು ಕ್ಷೇತ್ರ ಸದಾ ಪ್ರಕೃತಿಯ ಮಡಿಲಲ್ಲಿ ಮೆರುಗು ನೀಡುತ್ತಿರುವುದು ದೇವಿಯ ಮೂಲ ಶಕ್ತಿಯ ಭಾಗವೇ ಸರಿ’ ಎಂದು ಅಭಿಪ್ರಾಯಪಟ್ಟರು.