ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಟ, ತಿಂಡಿ ಬಿಲ್ ₹ 80 ಸಾವಿರ; ಹೋಟೆಲ್‌ಗೆ ಹಣ ನೀಡದೆ ಸತಾಯಿಸುತ್ತಿರುವ ಅಧಿಕಾರಿ

Last Updated 28 ಡಿಸೆಂಬರ್ 2021, 6:00 IST
ಅಕ್ಷರ ಗಾತ್ರ

ಸಾಗರ:ಹಾಲಿ ಕಾರ್ಗಲ್ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಯಾಗಿರುವ ಜಗದೀಶ್ ನಾಯ್ಕ್ ಅವರು ಸ್ಥಳೀಯ ಹೋಟೆಲ್ ಒಂದರಲ್ಲಿ ದೀರ್ಘಕಾಲ ಊಟ, ತಿಂಡಿ ಮಾಡಿ ₹ 80 ಸಾವಿರ ನೀಡದೇ ಸತಾಯಿಸುತ್ತಿರುವ ವಿಷಯ ಇಲ್ಲಿನತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಸ್ತಾಪವಾಯಿತು.

‘ಬಾಕಿ ಹಣ ವಸೂಲಾಗದಿದ್ದರೆ ತಾನು ವಿಷ ಕುಡಿಯಬೇಕಾದೀತೆಂದು ಊಟ, ತಿಂಡಿ ನೀಡಿದ ಹೋಟೆಲ್ ಮಾಲೀಕ ನನ್ನ ಬಳಿ ಬಂದು ಅಹವಾಲು ತೋಡಿಕೊಂಡಿದ್ದಾರೆ. ಕೂಡಲೇ ಆ ಹೋಟೆಲ್ ಮಾಲೀಕರಿಗೆ ನೀಡಬೇಕಾದ ಬಾಕಿ ಪಾವತಿ ಮಾಡಿ’ ಎಂದು ಶಾಸಕಎಚ್. ಹಾಲಪ್ಪ ಹರತಾಳು ಅಧಿಕಾರಿಗೆ ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT